ಈ ಚಿತ್ರಕ್ಕೆ ಹೋಗೊದೊ ಬೇಡವೊ ಅಂತಿದ್ದೆ.. ಹೊಸ ನಟರು, ನಿರ್ದೇಶಕರು.. ಹೇಗಿರುತಪ್ಪಾ ಅಂತ ಹೋಗಿದ್ದು.. ಆದ್ರೆ ಅಷ್ಟೇನು ನಿರಾಸೆ ಆಗಲಿಲ್ಲ :) ಚಿತ್ರ ಮಂದಿರದಿಂದ ಹೊರಗೆ ಬರುತ್ತಾ ಈ ಹಾಡನ್ನೆ ಹಾಡುತ್ತ ಬಂದೆ :)
"ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?
ಈ ತರ ಹೋಸ ಕಾತುರ ನನಗೇಕೆ ಹೀಗಾಗಿದೆ?
ನನ್ನಲ್ಲಿ ನಾನಿಲ್ಲ
ಹೀಗೆಕೊ ಗೊತ್ತಿಲ್ಲ..
ಹಾರಾಡಿದೆ ಮನಸೆಲ್ಲಾ!
ಏನಂತ ಗೊತ್ತಿಲ್ಲ
ಒಂದೊಂದು ಹೊತ್ತಿಲ್ಲ
ನಂಗೆನೊ ಆಗ್ತೈತಲ್ಲಾ.."
ಪೂರ್ತಿ ಸಾಹಿತ್ಯಕ್ಕೆ ಇಲ್ಲಿ ಕ್ಲಿಕಿಸಿ!
ಚಿತ್ರ: ೭ ಒ’ ಕ್ಲಾಕ್
ಸಾಹಿತ್ಯ: ಕೆ. ರಾಮ್ ನಾರಯಣ್
ಗಾಯನ: ರಾಜೇಶ್ ಕೃಷ್ಣನ್, ನಿತ್ಯ ಸಂತೋಶಿಣಿ
Friday, November 30, 2007
Friday, November 09, 2007
ದೀಪಾವಳಿ ಹಬ್ಬದ ಶುಭಾಶಯಗಳು!
ಎಲ್ಲರಿಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! :)

ಕರುನಾಡ ದೀಪ, ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ..
ಹಚ್ಚೇವು ಕನ್ನಡದ ದೀಪ!"
ಕನ್ನಡ ಬಳಿಸಿ.. ಉಳಿಸಿ.. ಬೆಳಸಿ!!
----
ಚಿ. ಉದಯಶಂಕರ್ ಸಾಹಿತ್ಯಕ್ಕೆ ಡಾ|ರಾಜ್ ಕುಮಾರ್ ರವರ ಗಾಯನದ ಈ ಹಾಡು ದೀಪಾವಳಿ ಹಬ್ಬದ ಪ್ರಯುಕ್ತ.. ಹೊಸ ಬೆಳಕು ಆರೊಗ್ಯ, ಐಶ್ವರ್ಯ, ಸಂತಸ, ನೆಮ್ಮದಿ, ಶಾಂತಿಯೊಂದಿಗೆ ಮೂಡುತಲಿರಲಿ!
"ಹೊಸ ಬೆಳಕು.. ಮೂಡುತಿದೆ..
ಬಂಗಾರದ.. ರಥವೇರುತ
ಆಕಾಶದಿ.. ಓಡಾಡುತ
ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ!"
ಪೂರ್ತಿ ಸಾಹಿತ್ಯಕ್ಕೆ ಇಲ್ಲಿ ಕ್ಲಿಕಿಸಿ
ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಡಾ|ರಾಜ್ ಕುಮಾರ್
